ಪ್ರವಾದಿ ಮೊಹಮ್ಮದ್ (ಸಲ್) ರವರು ಮಕ್ಕಾದಲ್ಲಿ ಇದ್ದಾಗ ಅವರ ನೀತಿ ತತ್ವ ಪ್ರಚಾರದ ಬಗ್ಗೆ ಕೇಳಿ ಅರಿತು ಮದೀನದಿಂದ ಕೆಲವರು ಬಂದು ಪ್ರವಾದಿ ಮೊಹಮ್ಮದ್ (ಸಲ್) ರವರನ್ನು ಮೊದಲೇ ಭೇಟಿಯಾಗಿದ್ದರು. ಪ್ರವಾದಿ ಮೊಹಮ್ಮದ್ (ಸಲ್) ರವರು ಹೇಳಿದ ನೀತಿ ತತ್ವ ವಿಶ್ಲೇಷಣೆಗಳನ್ನು ಒಪ್ಪಿ ಕೊಂಡಿದ್ದರು.
"ಮಕ್ಕಾದಲ್ಲಿ ಜೀವಿಸಲಾಗದ ಸ್ಥಿತಿ ಏರ್ಪಡುವುದಾದರೆ ನೀವು ಯಾವುದೇ ಹಿಂಜರಿಕೆಯಿಲ್ಲದೆ ಮದೀನಗೆ ಬರಬಹುದು; ನಮ್ಮ ಪ್ರಾಣವನ್ನು ಕೊಟ್ಟಾದರೂ ನಿಮ್ಮನ್ನು ರಕ್ಷಿಸುವೆವು" ಎಂದು ಅವರು ಪ್ರಮಾಣ ವಚನವನ್ನು ನೀಡಿದ್ದರು. ಮದೀನಗೆ ತೆರಳಿ ಪ್ರವಾದಿ ಮೊಹಮ್ಮದ್ (ಸಲ್) ಭೋದಿಸಿದ ಒಂದೇ ಒಡೆಯ ಅಥವಾ ದೈವ ಎಂಬ ನೀತಿ ತತ್ವ ಪ್ರಚಾರವನ್ನು ಒಂದಷ್ಟು ಜನರ ಮನವನ್ನು ಗೆದ್ದಿದ್ದರು.
ಇದರ ಕಾರಣವಾಗಿಯೇ ಪ್ರವಾದಿ ಮೊಹಮ್ಮದ್ (ಸಲ್) ರವರು ಮದೀನ ನಗರಕ್ಕೆ ಪ್ರಯಾಣ ಬೆಳೆಸಿದರು.
ಅವರು ನಿರೀಕ್ಷಿಸಿದಂತೆಯೇ ಆ ಊರಲ್ಲಿ ಮಹತ್ತಾದ ಸ್ವಾಗತ ಅವರಿಗೆ ಕಾದಿತ್ತು. ಆ ಊರ ಜನರು ಪ್ರವಾದಿ ಮೊಹಮ್ಮದ್ (ಸಲ್) ಪ್ರಚಾರ ಮಾಡಿದ ನೀತಿ ತತ್ವವನ್ನು ಸ್ವೀಕರಿಸಿ ಕೊಂಡರು. ಪ್ರವಾದಿ ವರ್ಯರನ್ನು ತಮ್ಮ ನಾಯಕನನ್ನಾಗಿಯೂ ಒಪ್ಪಿ ಕೊಂಡರು.
ಮದೀನ ನಗರದ ಜನರು ಮಾತ್ರವಲ್ಲದೆ ಅದರ ಸುತ್ತಲಿರುವ ಜನರು ಪ್ರವಾದಿ ಮೊಹಮ್ಮದ್ (ಸಲ್) ಅವರನ್ನು ಕುರಿತು ಅರಿತು ಪಂಗಡ ಪಂಗಡಗಳಾಗಿ ಇಸ್ಲಾಮನ್ನು ಸ್ವೀಕಾರ ಮಾಡಿಕೊಂಡರು.
ಪ್ರವಾದಿ ಮೊಹಮ್ಮದ್ (ಸಲ್) ತಮ್ಮ 63ನೆಯ ವಯಸ್ಸಿನಲ್ಲಿ ಮದೀನದಲ್ಲಿ ಮರಣ ಹೊಂದಿದಾಗ ಇಂದಿನ ಇಂಡಿಯಾಗಿಂತ ಹೆಚ್ಚಿನ ಭೂ ಪ್ರದೇಶವನ್ನು ತಮ್ಮ ಆಡಳಿತದಡಿಗೆ ತಂದಿದ್ದರು.
ಇಂಡಿಯಾನಂತಹ ಬಹು ದೊಡ್ಡ ಭೂ ಪ್ರದೇಶವನ್ನು ಒಂದು ದೇಶವನ್ನಾಗಿ ಆಗಿಸಲು ಎಂಟು ನೂರು ವರ್ಷಗಳ ಕಾಲ ಮುಸ್ಲಿಮರ ಆಡಳಿತ ಮತ್ತು ಇನ್ನೂರು ವರ್ಷಗಳ ಕಾಲ ಪರಂಗೀಯರ ಆಡಳಿತವು ಒಟ್ಟಿಗೆ ಸಾವಿರ ವರ್ಷಗಳೇ ಬೇಕಾದವು.
ಸಾವಿರ ವರ್ಷಗಳಲ್ಲಿ ರೂಪಿಸ ಬೇಕಾದ ಒಂದು ಅಖಂಡ ದೇಶವನ್ನು ಹತ್ತೇ ವರ್ಷಗಳಲ್ಲಿ ಪ್ರವಾದಿ ಮೊಹಮ್ಮದ್ (ಸಲ್) ರವರು ರೂಪಿಸಿದ್ದರು. ಅದೂ ಸಹ ಶೋಷಣೆಯಿಂದಲ್ಲದೆ ತಮ್ಮ ನೀತಿ ತತ್ವ ಪ್ರಚಾರದ ಮೂಲಕ ಜನ ಮನ ಗೆದ್ದು ಈ ದೇಶವನ್ನು ರೂಪಿಸಿದ್ದರು. ಇಂತಹ ಸಾಮ್ರಾಜ್ಯ ಪ್ರವಾದಿ ವರ್ಯರ ಮುಂಚೆಯೋ, ನಂತರವೋ ಲೋಕದಲ್ಲಿ ಎಲ್ಲೂ ರೂಪಿಸಲಾಗಲಿಲ್ಲ ಎನಬಹುದು.
ಪ್ರವಾದಿ ಮೊಹಮ್ಮದ್ (ಸಲ್) ರವರು ಮದೀನಗೆ ಬಂದ ಅವಧಿಯಲ್ಲಿ ಇಟಲಿ ಮತ್ತು ಪರ್ಷಿಯಾ ಲೋಕದಲ್ಲಿ ಬಲಿಷ್ಠ ದೇಶಗಲಾಗಿದ್ದವು. ಲೋಕದ ಬಹು ದೊಡ್ಡ ಮಹಾ ಶಕ್ತಿಯುತ ದೇಶಗಳಾಗಿದ್ದವು. ಆದರೆ ಪ್ರವಾದಿ ಮೊಹಮ್ಮದ್ (ಸಲ್) ರವರು ಹತ್ತೇ ವರ್ಷಗಳಲ್ಲಿ ತಮ್ಮ ದೇಶವನ್ನು ಲೋಕದ ಏಕೈಕ ಮಹಾ ಶಕ್ತಿಯಾಗಿ ಪರಿವರ್ತಿಸಿದ್ದರು.
ಅಂದಿನ ಕಾಲದಲ್ಲಿ ಲೋಕದ ಬಲಿಷ್ಠ ಸೈನ್ಯ ಬಲ ಗೊಂಡದ್ದು, ಕೂಲಿಗಾಗಿ ಕೆಲಸ ಮಾಡದ ವೀರರನ್ನು ಹೊಂದಿದ್ದು ಪ್ರವಾದಿ ವರ್ಯರ ಸೈನ್ಯವಾಗಿತ್ತು. ಅದೇ ತರಹ ಪ್ರಶ್ನಾತೀತ ರೀತಿಯಲ್ಲಿ ಅಧಿಕಾರ ಪಡೆದ ಮಹಾ ನಾಯಕರಾಗಿಯೂ ಪ್ರವಾದಿ ಮೊಹಮ್ಮದ್ (ಸಲ್) ಇದ್ದರು.
"ಮಕ್ಕಾದಲ್ಲಿ ಜೀವಿಸಲಾಗದ ಸ್ಥಿತಿ ಏರ್ಪಡುವುದಾದರೆ ನೀವು ಯಾವುದೇ ಹಿಂಜರಿಕೆಯಿಲ್ಲದೆ ಮದೀನಗೆ ಬರಬಹುದು; ನಮ್ಮ ಪ್ರಾಣವನ್ನು ಕೊಟ್ಟಾದರೂ ನಿಮ್ಮನ್ನು ರಕ್ಷಿಸುವೆವು" ಎಂದು ಅವರು ಪ್ರಮಾಣ ವಚನವನ್ನು ನೀಡಿದ್ದರು. ಮದೀನಗೆ ತೆರಳಿ ಪ್ರವಾದಿ ಮೊಹಮ್ಮದ್ (ಸಲ್) ಭೋದಿಸಿದ ಒಂದೇ ಒಡೆಯ ಅಥವಾ ದೈವ ಎಂಬ ನೀತಿ ತತ್ವ ಪ್ರಚಾರವನ್ನು ಒಂದಷ್ಟು ಜನರ ಮನವನ್ನು ಗೆದ್ದಿದ್ದರು.
ಇದರ ಕಾರಣವಾಗಿಯೇ ಪ್ರವಾದಿ ಮೊಹಮ್ಮದ್ (ಸಲ್) ರವರು ಮದೀನ ನಗರಕ್ಕೆ ಪ್ರಯಾಣ ಬೆಳೆಸಿದರು.
ಅವರು ನಿರೀಕ್ಷಿಸಿದಂತೆಯೇ ಆ ಊರಲ್ಲಿ ಮಹತ್ತಾದ ಸ್ವಾಗತ ಅವರಿಗೆ ಕಾದಿತ್ತು. ಆ ಊರ ಜನರು ಪ್ರವಾದಿ ಮೊಹಮ್ಮದ್ (ಸಲ್) ಪ್ರಚಾರ ಮಾಡಿದ ನೀತಿ ತತ್ವವನ್ನು ಸ್ವೀಕರಿಸಿ ಕೊಂಡರು. ಪ್ರವಾದಿ ವರ್ಯರನ್ನು ತಮ್ಮ ನಾಯಕನನ್ನಾಗಿಯೂ ಒಪ್ಪಿ ಕೊಂಡರು.
ಮದೀನ ನಗರದ ಜನರು ಮಾತ್ರವಲ್ಲದೆ ಅದರ ಸುತ್ತಲಿರುವ ಜನರು ಪ್ರವಾದಿ ಮೊಹಮ್ಮದ್ (ಸಲ್) ಅವರನ್ನು ಕುರಿತು ಅರಿತು ಪಂಗಡ ಪಂಗಡಗಳಾಗಿ ಇಸ್ಲಾಮನ್ನು ಸ್ವೀಕಾರ ಮಾಡಿಕೊಂಡರು.
ಪ್ರವಾದಿ ಮೊಹಮ್ಮದ್ (ಸಲ್) ತಮ್ಮ 63ನೆಯ ವಯಸ್ಸಿನಲ್ಲಿ ಮದೀನದಲ್ಲಿ ಮರಣ ಹೊಂದಿದಾಗ ಇಂದಿನ ಇಂಡಿಯಾಗಿಂತ ಹೆಚ್ಚಿನ ಭೂ ಪ್ರದೇಶವನ್ನು ತಮ್ಮ ಆಡಳಿತದಡಿಗೆ ತಂದಿದ್ದರು.
ಇಂಡಿಯಾನಂತಹ ಬಹು ದೊಡ್ಡ ಭೂ ಪ್ರದೇಶವನ್ನು ಒಂದು ದೇಶವನ್ನಾಗಿ ಆಗಿಸಲು ಎಂಟು ನೂರು ವರ್ಷಗಳ ಕಾಲ ಮುಸ್ಲಿಮರ ಆಡಳಿತ ಮತ್ತು ಇನ್ನೂರು ವರ್ಷಗಳ ಕಾಲ ಪರಂಗೀಯರ ಆಡಳಿತವು ಒಟ್ಟಿಗೆ ಸಾವಿರ ವರ್ಷಗಳೇ ಬೇಕಾದವು.
ಸಾವಿರ ವರ್ಷಗಳಲ್ಲಿ ರೂಪಿಸ ಬೇಕಾದ ಒಂದು ಅಖಂಡ ದೇಶವನ್ನು ಹತ್ತೇ ವರ್ಷಗಳಲ್ಲಿ ಪ್ರವಾದಿ ಮೊಹಮ್ಮದ್ (ಸಲ್) ರವರು ರೂಪಿಸಿದ್ದರು. ಅದೂ ಸಹ ಶೋಷಣೆಯಿಂದಲ್ಲದೆ ತಮ್ಮ ನೀತಿ ತತ್ವ ಪ್ರಚಾರದ ಮೂಲಕ ಜನ ಮನ ಗೆದ್ದು ಈ ದೇಶವನ್ನು ರೂಪಿಸಿದ್ದರು. ಇಂತಹ ಸಾಮ್ರಾಜ್ಯ ಪ್ರವಾದಿ ವರ್ಯರ ಮುಂಚೆಯೋ, ನಂತರವೋ ಲೋಕದಲ್ಲಿ ಎಲ್ಲೂ ರೂಪಿಸಲಾಗಲಿಲ್ಲ ಎನಬಹುದು.
ಪ್ರವಾದಿ ಮೊಹಮ್ಮದ್ (ಸಲ್) ರವರು ಮದೀನಗೆ ಬಂದ ಅವಧಿಯಲ್ಲಿ ಇಟಲಿ ಮತ್ತು ಪರ್ಷಿಯಾ ಲೋಕದಲ್ಲಿ ಬಲಿಷ್ಠ ದೇಶಗಲಾಗಿದ್ದವು. ಲೋಕದ ಬಹು ದೊಡ್ಡ ಮಹಾ ಶಕ್ತಿಯುತ ದೇಶಗಳಾಗಿದ್ದವು. ಆದರೆ ಪ್ರವಾದಿ ಮೊಹಮ್ಮದ್ (ಸಲ್) ರವರು ಹತ್ತೇ ವರ್ಷಗಳಲ್ಲಿ ತಮ್ಮ ದೇಶವನ್ನು ಲೋಕದ ಏಕೈಕ ಮಹಾ ಶಕ್ತಿಯಾಗಿ ಪರಿವರ್ತಿಸಿದ್ದರು.
ಅಂದಿನ ಕಾಲದಲ್ಲಿ ಲೋಕದ ಬಲಿಷ್ಠ ಸೈನ್ಯ ಬಲ ಗೊಂಡದ್ದು, ಕೂಲಿಗಾಗಿ ಕೆಲಸ ಮಾಡದ ವೀರರನ್ನು ಹೊಂದಿದ್ದು ಪ್ರವಾದಿ ವರ್ಯರ ಸೈನ್ಯವಾಗಿತ್ತು. ಅದೇ ತರಹ ಪ್ರಶ್ನಾತೀತ ರೀತಿಯಲ್ಲಿ ಅಧಿಕಾರ ಪಡೆದ ಮಹಾ ನಾಯಕರಾಗಿಯೂ ಪ್ರವಾದಿ ಮೊಹಮ್ಮದ್ (ಸಲ್) ಇದ್ದರು.
No comments:
Post a Comment